Omshivaprakash

@omshivaprakash.bsky.social

#ServantsOfKnowledge #Sanchaya #SanchiFoundation #DigitalArchiving #Linguistics #Literature #Art #History #Culture #Kannada

ಲಕ್ಕಪ್ಪ. ಅ. ಶಿರಹಟ್ಟಿ ಅವರ ಸಮಗ್ರ ಸಾಹಿತ್ಯವನ್ನು ಕನ್ನಡಿಗರಿಗೆ ಲಭ್ಯವಾಗಿಸುವ ಸಲುವಾಗಿ ಈ ಪುಸ್ತಕಗಳನ್ನು ಡಿಜಿಟಲೀಕರಿಸಲಾಗಿದೆ. ಇದನ್ನು ಸಾಧ್ಯವಾಗಿಸಿದ ಶಶಿಧರ ಶಿರಹಟ್ಟಿ ಹಾಗೂ ಕುಟುಂಬದವರಿಗೆ ಸಂಚಯ ಹಾಗೂ ಎಲ್ಲ ಕನ್ನಡಿಗರ ಪರವಾಗಿ ಧನ್ಯವಾದಗಳು. ಈ ಪುಸ್ತಕವನ್ನು #ServantsOfKnowledge ಡಿಜಿಟಲೀಕರಣ ಯೋಜನೆ ಅಡಿ, ಬೆಂಗಳೂರಿನ ಗಾಂಧಿ ಭವನದಲ್ಲಿ ಡಿಜಿಟಲೀಕರಿಸಲಾಗಿದೆ. Archive link: archive.org/details/Serv...

Bild

"ಇಂಟರ್ನೆಟ್ ಯುಗದಲ್ಲಿ ಜ್ಞಾನ ಸತ್ಯಾಗ್ರಹ" ಕಾರ್ಲ್ ಮಲಮುದ್ ಜೊತೆ ಗೀಕ್‌ಅಪ್: ಓಪನ್ ಸೋರ್ಸ್ ಮತ್ತು ಮುಕ್ತ ಜ್ಞಾನ ಪ್ರವೇಶದ ಕುರಿತು. Carl Malamud is doing a GeekUp next week - organized by Servants of Knowledge and supported by Hasgeek. 📅 13 Dec -5 PM onwards 📍Underline Centre, Indiranagar,Bangalore 📝Registration - has.gy/pvxR @yeswescan.org @hasgeek.com

Bild

As you enter the court you see a large picture of Gandhi with the iconic quote. I couldn’t help myself … turned to the court official, a Deputy Registrar, and said “you know, Gandhi never said that?” This is true … he didn’t. It was in a biography about him, he never said it.

Photo of Gandhi and “Be the change you wish to see in the world.” Mahatma Gandhi.

Had a spectacular visit to the Supreme Court last week. Got VIP treatment through security, spent two hours with the Chief Librarian and a Deputy Registrar.

Tue entrance to the supreme court lined with lawyers in black robes, an immaculate lawn, and the dome leading one in Tue background. Me standing in the four story atrium, behind me is a huge page of the preamble to the constitution, lady justice, and the Indian national symbol (the four headed lions).The four floors of books open up onto the massive atrium and the sun streams in from above.

Sanchi Foundation ಕನ್ನಡ ಸಂಚಯ Thank you Muralidhara Khajane sir for writing extensively about our digital initiatives. #Digitization #DigitalArchiving #Art #History #Culture #Literature https://t.co/KELzIt4maL @TheFederal_News

ವಚನ ಸಂಚಯ ಮತ್ತು ಸಾಹಿತ್ಯ ಡಿಜಿಟಲೀಕರಣದ ಕೆಲಸಗಳನ್ನು ಗಮನಿಸಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು ಹಾಗೂ ರಮಣಶ್ರೀ ಪ್ರತಿಷ್ಠಾನ, ಬೆಂಗಳೂರು "ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ ೨೦೨೪" ನ್ನು "ಶರಣ ಸಂಸ್ಕೃತಿ ಪ್ರಚಾರ ಸೇವಾ ಸಂಸ್ಥೆ" ವಿಭಾಗದಡಿ ಕೊಡ ಮಾಡಿದವು. ಅವರಿಗೆ ಹಾಗೂ ಕಾರಣೀಕರ್ತರಿಗೆ ಅನಂತಾನಂತ ಶರಣು. ಈ ಗೌರವವನ್ನು… https://t.co/RqNfT6eSTc

ಡಾ. ಕಿರಣ್ ವಿ ಎಸ್ ಅವರ ಸೆರೆಂಡಿಪಿಟಿ ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ. ನಮ್ಮ ಟೆಕ್ ಫಿಜ಼್ ಸಂಸ್ಥೆಯ ಮೊದಲ ಪ್ರಕಟಣೆ ನಮ್ಮ ಹೆಮ್ಮೆ 🙏. @drkiranvs @_techfiz https://t.co/APhwpuQHUx

ಆಪಲ್ ತನ್ನ ಬಳಕೆದಾರರಿಗೆ ದೀಪಾವಳಿ ಶುಭಾಶಯವನ್ನು ಕಳಿಸಿದೆ - ದಕ್ಷಿಣ ಭಾರತದಲ್ಲಿ ದೀಪಾವಳಿಗೆ ಬದಲಾಗಿ ದಿವಾಳಿ ಪದವನ್ನು ಬಳಸುವ ಎಲ್ಲ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಹೋಲಿಸಿದಲ್ಲಿ, ತಂತ್ರಜ್ಞಾನದ ಜೊತೆ ಸ್ಥಳೀಯ ಭಾಷೆ, ಸಂಸ್ಕೃತಿಗೆ ಒಗ್ಗುವ ಈ ನಡೆ ಅನುಕರಣೀಯ. #deepawali #celebrations #southindia #culture #lingo #language… https://t.co/lTk8hCH3X9

Hey @Apple @AppleSupport, it’s frustrating to be asked to visit my carrier just to transfer SIMs for a trade-in, and even more so to not have a basic data transfer option during home delivery. Simplifying this would make a huge difference for your customers! #AppleSupport…

ಕನ್ನಡ ಕಾವ್ಯ ಪ್ರಪಂಚಕ್ಕೆ ಸವಿತಾ ನಾಗಭೂಷಣರು ನೀಡಿರುವ ಕೊಡುಗೆಗಳನ್ನು ವಿಶ್ವದ ಎಲ್ಲ ಕನ್ನಡಿಗರಿಗೆ ದೊರೆಯುವಂತೆ ಮಾಡಲು ಸವಿತಾ ಸಂಚಯ ಈಗ ಲಭ್ಯ. ಈ ಪುಸ್ತಕಗಳನ್ನು ಸರ್ವೆಂಟ್ಸ್ ಆಫ್ ನಾಲೆಡ್ಜ್ ಯೋಜನೆ ಅಡಿ ಗಾಂಧಿಭವನ, ಬೆಂಗಳೂರಿನ ಡಿಜಿಟಲೀಕರಣ ಕೇಂದ್ರದಲ್ಲಿ ಡಿಜಿಟಲೀಕರಿಸಲಾಗಿದೆ. ಖುದ್ದಾಗಿ ಈ ಎಲ್ಲ ಪುಸ್ತಕಗಳನ್ನು ನಮಗೆ ಒದಗಿಸಿ,… https://t.co/oEZdOZoPoX